ಈ ಕುರಿತು ರೈತ ವೆಂಕಟೇಶಪ್ಪ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಕಳುವಾಗಿರುವ ಕುರಿಗಳು ಮತ್ತು ಮೇಕೆಗಳು ಸುಮಾರು ₹2 ಲಕ್ಷ ಮೌಲ್ಯದವು. ರಾತ್ರಿ ದನಗಳ ಶೆಡ್ನಲ್ಲಿ ಕಟ್ಟಲಾಗಿತ್ತು. ದುಷ್ಕರ್ಮಿಗಳು, ಶೆಡ್ ಬೀಗ ಮುರಿದು, ಕಳವು ಮಾಡಿದ್ದಾರೆ. ಬೀಗವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.