ಆಡಿಯೊ ಕ್ಲಿಪ್ನಲ್ಲಿ ಏನಿದೆ?
ನಾವು ಕಾನೂನನ್ನು ಗೌರವಿಸಬೇಕಿದೆ, ನಾನು ಅದನ್ನು ಗೌರವಿಸುತ್ತೇನೆ. ಕೆಲವೊಬ್ಬರು ನಮ್ಮ ಆಶ್ರಮದ ವಿರುದ್ಧ ಅಪಪ್ರಚಾರ ಮಾಡಿ ಆಶ್ರಮದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದಾರೆ. ಆ ರೀತಿಯ ಮಾತುಗಳನ್ನು ನಂಬಬೇಡಿ.
ಆಸಾರಾಂ ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಶಿಲ್ಪಿ ಮತ್ತ ಶರತ್ ಚಂದ ಬಗ್ಗೆ ಮಾತನಾಡಿದ ಆಸಾರಾಂ, ಅವರಿಬ್ಬರನ್ನು ಮೊದಲು ಬಂಧಮುಕ್ತಗೊಳಿಸಲು ನೋಡಿ. ತಮ್ಮ ಮಕ್ಕಳ ಬಗ್ಗೆ ಮೊದಲು ಯೋಚಿಸುವುದು ಹೆತ್ತವರ ಧರ್ಮ. ಶಿಲ್ಪಿ ಮತ್ತು ಶರತ್ ಅವರನ್ನು ಬಿಡುಗಡೆಗೊಳಿಸಲು ಹೆಚ್ಚಿನ ವಕೀಲರು ಬೇಕಿದ್ದರೆ ಅದಕ್ಕೂ ವ್ಯವಸ್ಥೆ ಮಾಡಿ, ಅದರ ನಂತರ ನನ್ನ ಬಗ್ಗೆ ಯೋಚಿಸಿದರೆ ಸಾಕು.