ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ರಥ ಬೀದಿಗಳಲ್ಲಿ ಜಮಾವಣೆಗೊಂಡ ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು
ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ರಾಜಶೇಖರರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ
ಮುನಿರಾಜು, ಉಪಾಧ್ಯಕ್ಷ ಎಚ್.ಜೆ.ಪ್ರಸನ್ನಕುಮಾರ್, ಎಂ.ಬಾಬುರೆಡ್ಡಿ, ದೊಮ್ಮಸಂದ್ರ ಜಯಣ್ಣ, ರಾಜಾಪುರ ಪ್ರಕಾಶ್, ಹಿನ್ನಕ್ಕಿ ಜಯಣ್ಣ, ವೀರಭದ್ರ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಡಿ.ಆರ್. ಜಯರಾಜ್, ಕಾರ್ಯದರ್ಶಿ ನಂಜಪ್ಪ, ಖಜಾಂಚಿ ಕಿರಣ್ ಪ್ರಕಾಶ್, ಪದಾಧಿಕಾರಿಗಳಾದ ನಿರಂಜನಮೂರ್ತಿ, ವೆಂಕಟಸ್ವಾಮಿ, ಆರ್.ಈಶ್ವರಯ್ಯ, ಪರಮಶಿವಯ್ಯ, ರಾಜಶೇಖರ್, ಮರಿರಾಜು, ಗ್ರಾಮ ಪಂಚಾಯಿತಿ ಸದಸ್ಯ ಲಲಿತಾ ಗುರುದೇವ್, ಎಂ.ಕೃಷ್ಣಪ್ಪ, ಕಾಂತರಾಜು, ಭವಾನಿ ಅಂಬರೀಶ್ ಇದ್ದರು.