ಮುಖಂಡರಾದ ಎಂ.ವೆಂಕಟನಾರಾಯಣ್, ಸುಮಾ ಶುಭಾನಂದ್, ಕೆಇಬಿ ಮುನಿಯಪ್ಪ, ಎ.ನರಸಿಂಹಯ್ಯ, ಸಿ.ಮುನಿರಾಜು, ಎಂ.ವಿ.ಸುರೇಶ್, ಮಹೇಶ್, ಮುರಳಿ, ಎಸ್.ಅಶೋಕ್, ಮೂರ್ತಿ, ಆರ್.ನಾಗರಾಜು, ಗೋಪಾಲಯ್ಯ, ಬಿ.ರಾಜಪ್ಪ, ಜಯರಾಮ್, ಸಂಪತ್ ನಾಯಕ್, ರವಿಕುಮಾರ್ಗೌಡ, ಶೇಖರ್, ಎನ್.ಮುನಿರಾಜು, ಮುನಿಕೃಷ್ಣ, ಮುನಿರಾಜು, ಶ್ರೀರಾಮ್, ಸೋಮಶೇಖರ್, ಎನ್.ನರಸಿಂಹ, ಯತೀಶ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕ ವೆಂಕಟೇಶ್, ನಿರ್ದೇಶಕರಾದ ಎಂ.ವಿ.ಸತೀಶ್, ಲಕ್ಷ್ಮಮ್ಮ ಹಾಜರಿದ್ದರು. ಮಹಿಳೆಯರು ದೀಪಾರತಿಗಳನ್ನು ಹೊತ್ತು ಕೆರೆಯ ಬಳಿಗೆ ಬಂದು ಪೂಜೆ ಸಲ್ಲಿಸಿದರು.