ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅಧಿಕಾರಿಗಳ ನಿರ್ಲಕ್ಷ್ಯ: ರೈತರಿಂದ ಹೂಳು ತೆರವು

ಘಟಪ್ರಭಾ ಬಲದಂಡೆ ಅಂಚು ಕಾಲುವೆಯಲ್ಲಿ ಸಮಸ್ಯೆ; 10 ಸಾವಿರ ಹೆಕ್ಟೇರ್‌ ಜಮೀನಿಗೆ ಸಿಗದ ನೀರು
Published : 10 ಜುಲೈ 2024, 22:08 IST
Last Updated : 10 ಜುಲೈ 2024, 22:08 IST
ಫಾಲೋ ಮಾಡಿ
Comments
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಮದಾಪುರ ಕೆ.ಕೆ. ಗ್ರಾಮದ ಹದ್ದಿಯಲ್ಲಿ ಬುಧವಾರ ಘಟಪ್ರಭಾ ಬಲದಂಡೆ ಕಾಲುವೆಯ ಹೂಳು ತೆಗೆದ ರೈತರು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಮದಾಪುರ ಕೆ.ಕೆ. ಗ್ರಾಮದ ಹದ್ದಿಯಲ್ಲಿ ಬುಧವಾರ ಘಟಪ್ರಭಾ ಬಲದಂಡೆ ಕಾಲುವೆಯ ಹೂಳು ತೆಗೆದ ರೈತರು
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಇದ್ದೂ ಇಲ್ಲದಂತಾಗಿದೆ. ಕೃಷಿಗೆ ಅಲ್ಲದೇ ಜನ– ಜಾನುವಾರುಗಳಿಗೂ ನೀರಿನ ಕೊರತೆಯಾಗಿದೆ. ಜನತಾ ದರ್ಶನದಲ್ಲಿ ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ.
ಮಲ್ಲವ್ವ ಭೀಮಪ್ಪ ಮೇಟಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಟೂರ
ಕಾಲುವೆ ದುರಸ್ತಿಗೆ ಅನುದಾನ ಬಂದಿಲ್ಲ. ಹೂಳು ತೆಗೆಸುವ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗಳು ನರೇಗಾದಡಿ ಮಾಡಿಸಲು ನೀರಾವರಿ ಸಚಿವ ನಿರ್ದೇಶನ ನೀಡಿದ್ದಾರೆ.
ಎಸ್‌.ಎಸ್‌.ಕರಗಾರ ಕಾರ್ಯಪಾಲಕ ಎಂಜಿನಿಯರ್ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಚಿಕ್ಕೋಡಿ ವಿಭಾಗ
ನರೇಗಾದಡಿ ಕಾಲುವೆ ದುರಸ್ತಿಗೆ ಕಾರ್ಮಿಕರು ಸಿಗದ ಕಾರಣ ಕೆಲಸ ಮಾಡಿಲ್ಲ. ರೈತರ ಮನವಿ ಮೇರೆಗೆ ಸದ್ಯ 20 ಕಾರ್ಮಿಕರ ತಂಡ ರಚಿಸಲಾಗಿದೆ. ಎರಡು ದಿನಗಳಲ್ಲಿ ಕೆಲಸ ಶುರು ಮಾಡಲಾಗುವುದು.
ಎಲ್‌.ಬಿ.ಉಪ್ಪಾರ ಪಿಡಿಒ ದಂಡಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT