ಈಗ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಅವರಿಗೆ ನಿಶಾಂತ ದಳವಾಯಿ, ರವಿ ಬಡಕಂಬಿ, ಸಿದ್ದು ಕೊಕಟನೂರ, ತೌಸಿಫ್ ಸಾಂಗಲಿಕರ, ಪರಶುರಾಮ ಸೋನಕರ, ಬಸವರಾಜ ಠಕ್ಕಣ್ಣವರ, ಬಸವರಾಜ ಬಂಗಿ, ಸಂತೋಷ ಗಾಳಿ, ಮೌಲಾ ಬಾಗವಾನ, ವಿಜಯ ಜಕ್ಕಪ್ಪಣ್ಣವರ, ಅಮಿತ ಜಕಾತಿ, ಬಾಹುಬಲಿ ಅಜಪ್ಪಗೋಳ, ಮಲ್ಲುಗೌಡಾ ಸತ್ತಿ ಸಾಥ್ ನೀಡುತ್ತಿದ್ದಾರೆ.