ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ಮುಗಳಖೋಡ: ಹೆಚ್ಚಿದ ಅಕ್ರಮ ಬ್ಯಾನರ್‌, ಪೋಸ್ಟರ್‌ ಹಾವಳಿ

ಮುಗಳಖೋಡ ಪಟ್ಟಣದಲ್ಲಿ ಬೇಕಾಬಿಟ್ಟಿ ಅಳವಡಿಕೆ, ಕ್ರಮ ಜರುಗಿಸದ ಪುರಸಭೆ ಅಧಿಕಾರಿ
ಸಂತೋಷ ಮುಗಳಿ
Published : 28 ಜನವರಿ 2026, 7:57 IST
Last Updated : 28 ಜನವರಿ 2026, 7:57 IST
ಫಾಲೋ ಮಾಡಿ
Comments
ರಸ್ತೆ ವಿಭಜಕ ಹಾಗೂ ವಿದ್ಯುತ್‌ ಕಂಬಗಳಿಗೆ ಬ್ಯಾನರುಗಳನ್ನು ಕಟ್ಟುವುದರಿಂದ ತೊಂದರೆಯಾಗುತ್ತಿದೆ. ಕಟ್ಟಿದವರ ಮೇಲೆ ಕಾನುನು ಕ್ರಮ ಜರುಗಿಸಬೇಕು.
– ಮೋಹನ ಲಮಾಣಿ, ಉಪಾಧ್ಯಕ್ಷ ಕೆಆರ್‌ಎಸ್ ಪಕ್ಷ ರಾಯಬಾಗ ತಾಲ್ಲೂಕು
ಪಟ್ಟಣದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತಿ ಚದರ್ ಅಡಿಗೆ ₹5 ದರವಿದೆ. ಮಠದಿಂದ ಅವಳಡಿಸಲಾದ ಬ್ಯಾನರುಗಳಿಗೆ ಅನುಮತಿ ಪಡೆದಿಲ್ಲ ಶುಲ್ಕ ನೀಡಿಲ್ಲ.
– ಉದಯಕುಮಾರ ಘಟಕಾಂಬಳೆ, ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ
ಜಾಹೀರಾತು ಮತ್ತು ಬ್ಯಾನರುಗಳ ಅನುಮತಿ ನೀಡಿ ಶುಲ್ಕ ಪಡೆಯುವುದು  ಮುಖ್ಯಾಧಿಕಾರಿ ಜವಾಬ್ದಾರಿ. ಅವರ ಗಮನಕ್ಕೇ ತರದೇ ಅಳವಡಿಸಿದವರ ಮೇಲೆ ಕ್ರಮ ಜರುಗಿಸಬೇಕು.
– ಶಾಂತವ್ವ ಗೋಪಾಲ, ಗೋಕಾಕ ಅಧ್ಯಕ್ಷೆ ಪುರಸಭೆ ಮುಗಳಖೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT