ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ಕುದುರೆಗಳಿಗೆ ‘ಮಹಾ’ ಮರ್ಯಾದೆ

ಪ್ರತಿ ವರ್ಷ ಆಷಾಢ ಏಕಾದಶಿ ದಿಂಡಿಯಾತ್ರೆಯಲ್ಲಿ 315 ಕಿ.ಮೀ ನಡೆಯುವ ಹೀರಾ, ಮೋತಿ
ಚಂದ್ರಶೇಖರ ಎಸ್. ಚಿನಕೇಕರ
Published : 23 ಜೂನ್ 2024, 4:18 IST
Last Updated : 23 ಜೂನ್ 2024, 4:18 IST
ಫಾಲೋ ಮಾಡಿ
Comments
ಪ್ರತಿ ವರ್ಷ ಪಂಢರಪುರದ ಏಕಾದಶಿ ಮಹೋತ್ಸವಕ್ಕೆ ನಮ್ಮ ಮನೆತನದ ಕುದುರೆಗಳು ತೆರಳುವ ಪರಂಪರೆ ನಡೆದುಕೊಂಡು ಬಂದಿರುವುದು ರಾಜ್ಯಕ್ಕೆ ಸಂದ ಹೆಮ್ಮೆ.
ಶ್ರೀಮಂತ ಉರ್ಜಿತಸಿಂಹ ರಾಜೆ ಮಾನದ, ಕುದುರೆಗಳ ಮಾಲೀಕ
ಅಂಕಲಿ ಗ್ರಾಮದ ಕುದುರೆಗಳಿಗೆ ಪಂಢರಪುರದಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದು ಕನ್ನಡಿಗರ ಹೆಮ್ಮೆ. ಎರಡು ರಾಜ್ಯಗಳ ನಡುವಿನ ಸಾಮರಸ್ಯಕ್ಕೆ ಇದು ಸಾಕ್ಷಿಯಾಗಿರಲಿ.
ಭಾರತಿ ಕೋರೆ, ಅಂಕಲಿ ನಿವಾಸಿ
ಪಂಢರಪುರ ಕ್ಷೇತ್ರ ವಿಶ್ವಪ್ರಸಿದ್ಧವಾಗಿದೆ. ಅಲ್ಲಿ ಕರ್ನಾಟಕಕ್ಕೆ ಗೌರವ ತಂದುಕೊಡುವಲ್ಲಿ ಹೀರಾ ಮತ್ತು ಮೋತಿ ಅವರ ಕೊಡುಗೆ ದೊಡ್ಡದು.
ಅಮರ ನಾಯಕ, ಅಂಕಲಿ ನಿವಾಸಿ
ರಿಂಗಣ ಆಚರಣೆಯಲ್ಲಿ ಹೀರಾ– ಮೋತಿ ಜೋಡಿಯ ಓಟದ ಪರಿ
ರಿಂಗಣ ಆಚರಣೆಯಲ್ಲಿ ಹೀರಾ– ಮೋತಿ ಜೋಡಿಯ ಓಟದ ಪರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT