<p><strong>ಬೆಳಗಾವಿ</strong>: ‘₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್ ಪಾಟೀಲ ಬುಧವಾರ ನಾಸಿಕ್ನಲ್ಲಿ ತಿಳಿಸಿದ್ದಾರೆ.</p>.<p>ಸಾಮಾಜಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಂದೀಪ್, ‘ಗೋವಾದಿಂದ ಹೊರಟಿದ್ದ ಕಂಟೇನರ್ಗಳನ್ನು ಕರ್ನಾಟಕ ಗಡಿಯಲ್ಲೇ ದರೋಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನನಗೆ ಜಯೇಶ ಕದಮ್ ಹೇಳಿದ್ದಾನೆ. ಇದನ್ನು ಆಧರಿಸಿಯೇ ಮಹಾರಾಷ್ಟ್ರದ ಎಸ್ಐಟಿಗೂ ಹೇಳಿಕೆ ನೀಡಿದ್ದೇನೆ’ ಎಂದಿದ್ದಾರೆ.</p>
<p><strong>ಬೆಳಗಾವಿ</strong>: ‘₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್ ಪಾಟೀಲ ಬುಧವಾರ ನಾಸಿಕ್ನಲ್ಲಿ ತಿಳಿಸಿದ್ದಾರೆ.</p>.<p>ಸಾಮಾಜಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಂದೀಪ್, ‘ಗೋವಾದಿಂದ ಹೊರಟಿದ್ದ ಕಂಟೇನರ್ಗಳನ್ನು ಕರ್ನಾಟಕ ಗಡಿಯಲ್ಲೇ ದರೋಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನನಗೆ ಜಯೇಶ ಕದಮ್ ಹೇಳಿದ್ದಾನೆ. ಇದನ್ನು ಆಧರಿಸಿಯೇ ಮಹಾರಾಷ್ಟ್ರದ ಎಸ್ಐಟಿಗೂ ಹೇಳಿಕೆ ನೀಡಿದ್ದೇನೆ’ ಎಂದಿದ್ದಾರೆ.</p>