‘ಪಾಲನೆಯ ಜವಾಬ್ದಾರಿ ನಿರ್ವಹಿಸಿ ಶೇ 90ರಷ್ಟು ಸಸಿಗಳನ್ನಾದರೂ ಉಳಿಸಿ–ಬೆಳೆಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಮತ್ತು ಗ್ರಾಮಸ್ಥರಿಂದ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ದೂರು ನೀಡುವುದು ಅನಿವಾರ್ಯವಾಗುತ್ತದೆ’ ಎಂದು ಮುಖಂಡರಾದ ಸಂಜಯ, ರಾಜಕುಮಾರ ಹೊನಕಾಂಬಳೆ, ಅಶೋಕ ಮುಧೋಳ, ಶಶಿ ಮಾದರ, ರಾಜು ಸಾಗರ ಎಚ್ಚರಿಸಿದ್ದಾರೆ.