ರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮಹಾಂತೇಶ ದೊಡಗೌಡರ ಪತ್ನಿ ಮಂಜುಳಾ ದೊಡಗೌಡರ, ಅವರ ಪುತ್ರಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಲ್ಲವ್ವ ರಾವಳ, ಉಪಾಧ್ಯಕ್ಷೆ ಗಂಗವ್ವ ಕಿಲಾರಿ, ಉಳವಪ್ಪ ಉಳಾಗಡ್ಡಿ, ಪಾರೀಶ ಬಾವಿ, ಪ್ರಕಾಶ ಮೂಗಬಸವ, ಶ್ರೀಕರ ಕುಲಕರ್ಣಿ, ಈರಪ್ಪ ಸಿದ್ರಾಮನಿ, ಕರಗೌಡ ಪಾಟೀಲ, ಪ್ರಕಾಶ ಸಿದ್ಧನವರ, ಬಿ.ಕೆ. ಪಾಟೀಲ, ಜಮಾದಾರ, ಆರ್.ಎ. ಸಿದ್ರಾಮನಿ, ಉಮೇಶ ಸಿದ್ರಾಮನಿ, ಹೈದರಲಿ ಖಾಶೀಮನವರ, ವಿಜಯ ಅರಳಿಕಟ್ಟಿ, ಈರಣಗೌಡ ಪಾಟೀಲ, ಅದೃಶ್ಯಪ್ಪ ಕೊತ್ತಲಮನಿ ಇದ್ದರು.