ಈಗಾಗಲೇ ಹಲವು ಬಾರಿ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ನೀಡಿದ್ದೇವೆ. ಚುನಾವಣೆ ಆರಂಭವಾಗುವ ಮೊದಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ವಿರುಪಾಕ್ಷ ಯಲಿಗಾರ, ಮಂಜು ಕಲ್ಲಾರಿ, ಎಚ್.ಪಿ. ತಳಕನಾಳ, ಡಿ.ಆರ್. ಮುಲ್ಲಾ ಉಪಸ್ಥಿತರಿದ್ದರು.