ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ. ಕುಮಾರ್, ಪೋಷಕ ಕೆ.ಸಿ.ಶಿವರಾಮ್, ಉಪಾಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್, ಒಕ್ಕಲಿಗರ ಮುಖಂಡರಾದ ಕೆ. ಪ್ರಕಾಶ್ ಗೌಡ, ಮಂಜುನಾಥ ರೆಡ್ಡಿ, ಸಿ.ಎ. ದೇವರಾಜ್, ಪ್ರೇಮಕುಮಾರ್ ತಮ್ಮಣ್ಣ, ಸಂಶೋಧಕ ತಲಕಾಡು ಚಿಕ್ಕರಂಗೇಗೌಡ, ಕಾರ್ಮಿಕ ಮುಖಂಡ ಎ.ಎಸ್. ಗೋವಿಂದೇಗೌಡ, ಗೋವಿಂದರಾಜು ಪಟೇಲ್, ರವೀಶ್ ಗೌಡ, ಮಹೇಶ್ ಎಂ.ಇ.ಎಸ್, ಲಕ್ಷ್ಮಣಗೌಡ, ಗಬ್ಬಾಡಿ ಕಾಡೇಗೌಡ, ನಾಗರತ್ನ, ಯಶೋದಾ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.