ಇನ್ವೆಂಚರ್ಸ್ ಕ್ಯಾಪಿಟಲ್ ಪಾರ್ಟ್ನರ್ಸ್ ಕೈಗಾರಿಕಾ ಸಲಹೆಗಾರ ಎಸ್.ಜಗದೀಶ್, ‘ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ, ಸಂವಹನ ಕೌಶಲ ಹಾಗೂ ಜಾಗತಿಕ ಪ್ರಭಾವ ಅತಿಮುಖ್ಯ. ಈ ಹಿಂದೆ ಇವೆಲ್ಲವೂ ಇರದ ಕಾರಣ ಅಂದಿನ ಜನರಲ್ಲಿ ಎಷ್ಟೇ ಜ್ಞಾನವಿದ್ದರೂ ದೊಡ್ಡಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಆದರೆ, ಇಂದು ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.