ಕೋಲು ಹಿಡಿದು ಕಾಲುವೆಯಲ್ಲಿದ್ದ ಕಸವನ್ನು ತೆಗೆದ ಪುಷ್ಪಾ, ನೀರು ಹರಿದುಹೋಗಲು ದಾರಿ ಮಾಡಿ
ಕೊಟ್ಟರು. ಬಳಿಕವೇ ರಸ್ತೆಯಲ್ಲಿ ನೀರು ಕಡಿಮೆಯಾಯಿತು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾ
ಡುತ್ತಿದೆ. ಪುಷ್ಪಾ ಅವರ ಕೆಲಸವನ್ನು ಹೊಗಳಿರುವ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಸೌಮ್ಯಲತಾ, ಆ ಬಗ್ಗೆ ಟ್ವೀಟ್ ಮಾಡಿದ್ದಾರೆ.