ಎಚ್.ಎಸ್.ಎಂ. ಪ್ರಕಾಶ್ ಅವರ ‘ನಮ್ಮಂಥ ಬಲ್ಲಿದವರು’ (ಅನುವಾದ), ಎಚ್.ಟಿ. ಪೋತೆ ಅವರ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’ (ಪ್ರವಾಸ ಕಥನ), ಫಾತಿಮಾ ರಲಿಯಾ ಅವರ ‘ಒಡೆಯಲಾರದೆ ಒಡಪು’ (ಕಥಾ ಸಂಕಲನ), ಸಂತೋಷ ನಾಯಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ (ಕವನ ಸಂಕಲನ), ಇಂದಿರಾ ಕೃಷ್ಣಪ್ಪ ಅವರ ‘ಸಾವಿತ್ರಿ ಬಾ ಫುಲೆ’ (ವ್ಯಕ್ತಿ ಚಿತ್ರಣ) ಹಾಗೂ ಎಂ.ಎಸ್. ಮಣಿ ಅವರ ‘ಗವಿಮಾರ್ಗ’ (ಲೇಖನ ಸಂಕಲನ) ಕೃತಿಯು ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಆಯ್ಕೆಯಾಗಿದೆ.