‘ತಿಲಕ್ನಗರ ಮುಖ್ಯರಸ್ತೆಯ ನಿಮ್ಹಾನ್ಸ್ ಆಸ್ಪತ್ರೆಯ ಸಮೀಪ ರಸ್ತೆಬದಿಯಲ್ಲಿ ಕಾರನ್ನು ನಿಲುಗಡೆ ಮಾಡಲಾಗಿತ್ತು. ರಾತ್ರಿ 8 ಗಂಟೆಯ ಸುಮಾರಿಗೆ ವೆಂಕಟೇಶ್ ಅವರು, ಕಾರು ನಿಲುಗಡೆ ಮಾಡಿದ ಮಾರ್ಗದಲ್ಲೇ ತೆರಳುತ್ತಿದ್ದರು. ಕಾರಿನಲ್ಲಿದ್ದವರು ಏಕಾಏಕಿಯಾಗಿ ಡೋರ್ ತೆಗೆದಿದ್ದರಿಂದ ಬೈಕ್ ಸವಾರನಿಗೆ ತಗುಲಿ ಅವರು ಕೆಳಕ್ಕೆ ಬಿದ್ದಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.