ಜಾಲತಾಣ ಅನಾವರಣ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಆಕೃತಿಯ ಗುರುಪ್ರಸಾದ್ ಹೆಜ್ಜಾಜಿ, ಲೇಖಕಿ ಡಾ. ವಸುಂಧರಾ ಭೂಪತಿ, ಹೇಮಾ ಪಟ್ಟಣಶೆಟ್ಟಿ, ಜಮೀಲ ಸಾವಣ್ಣ, ಅಭಿನವ ರವಿಕುಮಾರ್, ಜಯಲಕ್ಷ್ಮಿ ಪಾಟೀಲ್, ಅಯೋಧ್ಯ ಪ್ರಕಾಶನದ ಶಂಕರ್, ಭಾವನ ಬೆಳಗೆರೆ, ಪದ ಪ್ರಕಾಶನದ ಧಾಮಿನ, ಕಾವ್ಯ ಪ್ರಕಾಶನದ ರಾಜಲಕ್ಷ್ಮಿ, ಲೇಖಕ ಕಗ್ಗೆರೆ ಪ್ರಕಾಶ್, ಸ್ನೇಹ ಬುಕ್ ಹೌಸ್ನ ಪರಶಿವಯ್ಯ, ಕದಂಬ ಪ್ರಕಾಶನದ ನಾಗೇಶ್, ಹರಿವು ಬುಕ್ಸ್ನ ರತೀಶ್, ಪ್ರೀಸಂನ ಪ್ರಾಣೇಶ್, ವಸಂತ ಪ್ರಕಾಶನದ ಮುರಳಿ ಭಾಗವಹಿಸಿದ್ದರು.