‘ಬಿ.ಜಿ.ಗುಜ್ಜಾರಪ್ಪ, ವೈ.ಎಸ್.ನಂಜುಂಡಸ್ವಾಮಿ, ರಾ.ಸೂರಿ, ಚಂದ್ರನಾಥ ಆಚಾರ್ಯ, ಸತೀಶ್ ಆಚಾರ್ಯ, ಜಿ.ಎಸ್.ನಾಗನಾಥ, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್, ಸುಭಾಶ್ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದಕಟ್ಟೆ, ಚಂದ್ರ ಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚ ಬೊಳ್ಕಟ್ಟೆ, ಪ್ರಸನ್ನ ಕುಮಾರ್ ಮತ್ತು ಎಂ.ಎನ್.ದತ್ತಾತ್ರಿ ಸೇರಿ 21 ಕಲಾವಿದರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಭಾರತೀಯ ಕಾರ್ಟೂನಿಸ್ಟ್ ಸಂಸ್ಥೆಯ ವ್ಯವಸ್ಥಾಪನಾ ಟ್ರಸ್ಟಿ ವಿ.ಜಿ.ನರೇಂದ್ರ ತಿಳಿಸಿದ್ದಾರೆ.