ಅಮಾಯಕರೆಂದು ವಾದ: ‘ಪ್ರಕರಣ ಸಂಬಂಧ ಸಂಪತ್ರಾಜ್ ವಿಚಾರಣೆಯಲ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲ. ತಾವು ಅಮಾಯಕರು. ತಮ್ಮ ರಾಜಕೀಯ ಭವಿಷ್ಯ ಮುಗಿಸಲು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದಾಗಿ ಸಂಪತ್ರಾಜ್ ವಾದಿಸುತ್ತಿದ್ದಾರೆ. ಪುರಾವೆಗಳ ಸಮೇತ ಪ್ರಶ್ನಿಸಿದಾಗ, ಉತ್ತರಿಸದೇ ಮೌನವಾಗುತ್ತಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.