‘ಅವರಿಬ್ಬರನ್ನೂ ಪತ್ತೆ ಮಾಡಿನಮ್ಮ ಚಿನ್ನ ವಾಪಸ್ ಕೊಡಿಸಬೇಕು ಹಾಗೂ ಸುಧಾ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು’ ಎಂದು ಲೋಕೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ. ವಂಚನೆ (ಐಪಿಸಿ 420) ಆರೋಪದಡಿ ಎಫ್ಐಆರ್ ಖಲಿಸಿಕೊಂಡಿರುವ ಪೊಲೀಸರು, ಸುಧಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೇಮ್ ಹಾಗೂ ನರೇಂದ್ರ ಕೆಂಗೇರಿ ನಿವಾಸಿಗಳು ಎಂದಷ್ಟೇ ಗೊತ್ತಾಗಿದೆ.