ಅಮೃತಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಬರೀಶ್, ಬಿಬಿಎಂಪಿ ಮಾಜಿ ಉಪಮೇಯರ್ ಎಂ. ಆನಂದ್, ಜಕ್ಕೂರು ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ನಾಗರಾಜಪ್ಪ, ನಿರ್ದೇಶಕರಾದ ಬಿ.ಜಿ. ರಮೇಶ್, ಸುಮಿತ್ರಮ್ಮ, ಆಂಜಿನಪ್ಪ, ಕೃಷ್ಣಪ್ಪ, ದಲಿತ ಮುಖಂಡರಾದ ರಾಮಗೊಂಡನಹಳ್ಳಿ ರಮೇಶ್, ಸುಬ್ಬಣ್ಣ, ಎಸ್.ಸೋಮಶೇಖರ್, ಆವಲಹಳ್ಳಿ ಸುರೇಶ್, ಎಸ್. ಮಾರುತಿ, ತಿರುಮಳಪ್ಪ ಭಾಗವಹಿಸಿದ್ದರು.