ಎಸ್.ಕೆ.ಪ್ರಭು (ಶಿವಮೊಗ್ಗ), ರಮೇಶ್ ಚೌಹಾಣ್ (ಬೀದರ್), ನಿರುಪಾದಿ ಗೋಮರ್ಸಿ (ಕೊಪ್ಪಳ), ಗಣಪತಿ ಲಾ. ರಾಠೋಡ್ (ವಿಜಯಪುರ), ಬಿ.ವೆಂಕಟೇಶ್ (ಚಿತ್ರದುರ್ಗ), ಕುಂದಳ್ಳಿ ಮಹೇಶ್ (ಚಾಮರಾಜನಗರ), ಮಹೇಶ್ ಎ.ವಿ. (ಕೋಲಾರ), ಪ್ರಕಾಶ್ ಕೆ. (ಬೆಂಗಳೂರು ಕೇಂದ್ರ), ಶಿವಕುಮಾರ್ ಬಿ. (ಬೆಂಗಳೂರು ಉತ್ತರ), ಪ್ರದೀಪ್ ಕುಮಾರ್ ದೊಡ್ಡಮುದ್ದೇಗೌಡ (ತುಮಕೂರು) ಅವರ ಹೆಸರನ್ನು ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.