ವಿವಿಧ ಯೋಜನೆಗಳ ಪ್ರಗತಿ, ಅಪೆಂಡಿಕ್ಸ್ ಇ, ರಸ್ತೆ ಮತ್ತು ಸೇತುವೆ ಮುಂತಾದ ಕಾಮಗಾರಿಗಳ ಕುರಿತು ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಯದೇ ಇದ್ದರೆ, ಎಂಜಿನಿಯರ್ಗಳ ಕಾರ್ಯನಿರ್ವಹಣಾವರದಿಯಲ್ಲಿ ಅಸಾಮರ್ಥ್ಯತೆಯನ್ನು ನಮೂದಿಸಲಾಗುವುದು’ ಎಂದು ಹೇಳಿದರು.