‘ಸಂಪಿಗೆ ರಸ್ತೆಯ ಬಿಬಿಎಂಪಿ ಕಚೇರಿ ಎದುರು ಆರೋಪಿಗಳ ಟಾಟಾ ಏಸ್ ವಾಹನ ನಿಂತಿತ್ತು.ಈ ಬಗ್ಗೆ ಮಾಹಿತಿ ಬರುತ್ತಿ
ದ್ದಂತೆ ಸ್ಥಳಕ್ಕೆ ಹೋಗಿ ಪರಿಶಲಿಸಲಾಯಿತು. ರಕ್ತಚಂದನ ತುಂಡುಗಳ ಮೇಲೆ ಕಪ್ಪು ಬಣ್ಣದ ತಾಡಪತ್ರಿ ಮುಚ್ಚಿ ಸಾಗಿಸುತ್ತಿದ್ದ ಸಂಗತಿ ಪತ್ತೆಯಾಯಿತು. ಆರೋಪಿಗಳನ್ನು ವಿಚಾರಿಸಿದಾಗ, ಗ್ರಾಹಕರೊಬ್ಬರಿಗೆ ರಕ್ತಚಂದನ ತುಂಡುಗಳನ್ನು ನೀಡಲು ಹೊರಟಿದ್ದಾಗಿ ತಪ್ಪೊಪ್ಪಿಕೊಂಡರು’ ಎಂದು ತಿಳಿಸಿದರು.