ಬಿಬಿಎಂಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮೆಹನಾಜ್ ಎಂ.ಇ., ಅತಿಥಿ ಉಪನ್ಯಾಸಕರ ಸಂಘಟನೆಯ ಹೋರಾಟಗಾರ್ತಿ ಹೇಮಲತಾ, ವಾಣಿವಿಲಾಸ ಆಸ್ಪತ್ರೆಯ ಶೂಶ್ರೂಷಕ ಅಧೀಕ್ಷಕಿ ಎನ್. ಸುಮಿತ್ರಾದೇವಿ, ಕರ್ನಾಟಕ ಸಚಿವಾಲಯದ ಆಂತರಿಕ ಲೆಕ್ಕ ಪರಿಶೋಧಕಿ ಅಮೃತಾ, ಬಿಬಿಎಂಪಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ್ ಕುಮಾರ್, ಲೇಖಕ ಕೆ. ಮಹೇಶ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.