ಇಲಾಖೆಯ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ. ಭಾನುಮೂರ್ತಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ಡಾ. ಸುರೇಶ್ ಶಾಸ್ತ್ರಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕಿ (ಕಾರ್ಯಾಚರಣೆ) ರೂಪಾ ಹಾಗೂ ಸಹಾಯಕ ನಿರ್ದೇಶಕ (ಹಣಕಾಸು) ಅರುಣ್ ಕುಮಾರ್ ಟಿ. ಅವರು ತಂಡದಲ್ಲಿದ್ದಾರೆ. ಇದೇ 27 ಹಾಗೂ 28ರಂದು ರಾಜಸ್ಥಾನ, ಜುಲೈ 6 ಹಾಗೂ 7ರಂದು ತಮಿಳುನಾಡಿಗೆ ತೆರಳಲಿದ್ದಾರೆ. ಬಳಿಕ ವರದಿ ಸಲ್ಲಿಸಲಿದ್ದಾರೆ.