‘ಕೆರೆಯ ಸುತ್ತ ಬೇಲಿ ಹಾಕುವ ಕೆಲಸವನ್ನು ಬಿಡಿಎ ಮುಗಿಸಿದೆ. ಹಸಿರು ನ್ಯಾಯಾಧಿಕರಣ ನೇಮಿಸಿದ ತಜ್ಞರ ಸಮಿತಿ ಶೀಘ್ರದಲ್ಲಿಯೇ ಕೆರೆ ಪರಿಶೀಲನೆಗೆ ಬರಲಿದೆ. ಆದರೆ ತೂಬು ಗೇಟ್ನ ಕೆಲಸ ಬಾಕಿ ಇದೆ. ಸಣ್ಣ ಕೈಗಾರಿಕೆ ಇಲಾಖೆ ಕೆ.ಸಿ.ವ್ಯಾಲಿ ಯೋಜನೆಯ ಪೈಪ್ಲೈನ್ಗಾಗಿ ಕೆರೆಯ ಉದ್ದಕ್ಕೂ ಗುಂಡಿ ತೋಡುವ ಮೂಲಕ ಹಸಿರು ನ್ಯಾಯಾಧಿಕರಣದ ಆದೇಶವನ್ನು ಉಲ್ಲಂಘಿಸಿದೆ’ ಎಂದು ಕೆರೆ ವಾರ್ಡನ್ ಜಗದೀಶ್ ರೆಡ್ಡಿ ಹೇಳಿದರು. ದ್ದೆ