‘ಕೆರೆ ಅಂಗಳದಲ್ಲಿ ಭಾರಿ ಪ್ರಮಾಣದಲ್ಲಿ ಕಸ ಸಂಗ್ರಹ ಆಗುತ್ತಿದೆ. ಭದ್ರತಾ ಸಿಬ್ಬಂದಿ ಕಸ ಸಾಗಣೆ ಖಾಸಗಿ ವಾಹನಗಳಿಗೂ ಪ್ರವೇಶ ನೀಡುತ್ತಾರೆ.ರಾಸಾಯನಿಕಗಳು ಹಾಗೂ ಇ–ತ್ಯಾಜ್ಯಗಳನ್ನು ಕಸದ ಜೊತೆಗೆ ಸುಟ್ಟ ಕಾರಣ ಬೆಂಕಿ ಹೊತ್ತಿ ಉರಿದಿರುವ ಸಾಧ್ಯತೆ ಇದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ವೈಟ್ಫೀಲ್ಡ್ ನಿವಾಸಿ ಸಂದೀಪ್ ಅನಿರುದ್ಧನ್ ದೂರಿದರು.