ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ‘ಅಸಮಾನ ಶಿಕ್ಷಣವು ಸಂವಿಧಾನಾತ್ಮಕ ಕ್ರೌರ್ಯ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸುವುದೇ ಶಿಕ್ಷಣದ ಗುರಿಯಾಗಬೇಕು. ದೇಶದಲ್ಲಿ ಆರ್ಥಿಕ ಅಂತರದ ಕಂದಕ ಎಂದಿಗಿಂತಲೂ ಇಂದು ಹೆಚ್ಚಿದ್ದು, ಶೇ 60 ರಷ್ಟು ಸಂಪತ್ತನ್ನು ಕೇವಲ ಶೇ 1 ರಷ್ಟು ಜನರು ಅನುಭವಿಸುತ್ತಿದ್ದಾರೆ’ ಎಂದರು.