ವೇದಿಕೆಯ ಅಧ್ಯಕ್ಷ ವಿ.ವೀರೇಶ್ (30), ಕಾರ್ಯಕರ್ತರಾದ ರಘು (36), ಸಿ.ಪಿ.ರಘು (35), ಚಂದ್ರಶೇಖರ್ (35), ಪಿ.ಸುಂದರ್ (56), ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ನಾಗರಾಜ್ (45), ಕಾರ್ಯಕರ್ತರಾದ ಹರಿಪ್ರಸಾದ್ (20), ಹರೀಶ್ ಕುಮಾರ್ (24), ಶಂಕರ್ (51), ಕೃಷ್ಣಪ್ಪ ಹಾಗೂ ಜಿ.ಎ.ಸಿದ್ದಲಿಂಗಯ್ಯ (22) ಬಂಧಿತರು.