‘ಪ್ರಜಾವಾಣಿ’ಯಲ್ಲಿ ಬುಧವಾರ ಪ್ರಕಟವಾದ ‘ಧನದಾಹಿ ವೈದ್ಯರು ಕ್ಷೌರಿಕರು, ಜೇಬುಗಳ್ಳರಿಗಿಂತ ಕಡೆ’ ವರದಿಗೆ ಸ್ಪಷ್ಟನೆ ನೀಡಿರುವ ಅವರು, ‘ಚಮ್ಮಾರರನ್ನು ನಾವು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ, ಆ ವಿದ್ಯೆ ನಮಗೆ ಬರುವುದಿಲ್ಲ. 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಲ್ಲ ವರ್ಗಗಳ ಜನರನ್ನು ಗೌರವಿಸುತ್ತಾ ಬಂದಿದ್ದೇನೆ’ ಎಂದಿದ್ದಾರೆ.