‘ಉನ್ನತ ಶಿಕ್ಷಣವನ್ನು ಕೋರ್ಸ್ ಅವಧಿಯೊಳಗೆ ಕಲಿಯಲು ಆಗದಿದ್ದಾಗ, ಒಂದೆರಡು ವರ್ಷ ಹೆಚ್ಚು ತೆಗೆದುಕೊಳ್ಳಿ. ಇದರಿಂದ ಜಗತ್ತು ಮುಳುಗಿ ಹೋಗುವುದಿಲ್ಲ. ಗೊತ್ತಿಲ್ಲದ್ದನ್ನು ಕಲಿತು, ಜ್ಞಾನ ವಿಸ್ತರಿಸಿಕೊಂಡು, ಪರಿಪೂರ್ಣರಾಗಿ ಹೊರಹೊಮ್ಮಬೇಕು. ಉತ್ಕೃಷ್ಟ ದರ್ಜೆಯ ಪ್ರಜೆಗಳನ್ನು ರೂಪಿಸುವುದೂ ಶಿಕ್ಷಣದ ಧ್ಯೇಯವಾಗಬೇಕು' ಎಂದರು.