ಗೋಷ್ಠಿಯಲ್ಲೇ ವಾಗ್ವಾದ: ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬ್ಲ್ಯೂ ಜಾಯ್ ಆರಿಸ್ಟೊ ಬಡಾವಣೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್. ದಯಾನಂದ್, ವಕೀಲ ಅರವಿಂದ ಪಾಟೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಚಿಕ್ಕತಿಮ್ಮಯ್ಯ, ‘ಇದು ಸುಳ್ಳು ಆರೋಪ’ ಎಂದು ಆಕ್ಷೇಪಿಸಿದರು. ಈ ವೇಳೆ ರಮೇಶ್ ಹಾಗೂ ಅವರ ನಡುವೆ ವಾಗ್ವಾದ ನಡೆಯಿತು.