ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಯೋಜನಾ ಅಧಿಕಾರಿ ಜಯಪ್ರಕಾಶ ಚವಾಣ್, ಕಂದಾಯ ನಿರೀಕ್ಷಕ ಮೌನೇಶ್ವರ ಸ್ವಾಮಿ, ಲಾಹುಜಿ ಶಕ್ತಿ ಸೇನಾದ ರಾಜ್ಯ ಘಟಕದ ಅಧ್ಯಕ್ಷ ದತ್ತು ಅಲಗೂಡ್ಕರ್, ಸಂಗಮೇಶ ಭೊಪಳೆ, ರಾಹುಲ ಮೇತ್ರೆ, ಅಭಿಷೇಕ ಸೂರ್ಯವಂಶಿ, ವಿಶಾಲ ಮೇತ್ರೆ, ಅರ್ಜುನ್ ಅಲಗೂಡ್ಕರ್, ಅನಿಲ ಗಾಯಕವಾಡ ಹಾಗೂ ಶುಭು ಜಾಧವಗುಲಾಮ ಬಡಾಯಿ ಅವರು ಇದ್ದರು.