ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ, ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ದೀಪಕ ವಾಲಿ, ಚಂದ್ರಕಾಂತ ಹೆಬ್ಬಾಳೆ, ರಾಜೇಂದ್ರ ಜೊನ್ನಿಕೇರಿ, ಶಿವಶಂಕರ ಟೋಕರೆ, ವಿವೇಕ ಪಟ್ನೆ, ಬಾಬು ದಾನಿ, ಕಂಟೆಪ್ಪ ಗಂಧಿಗುಡಿ, ಗಣೇಶ ಶೀಲವಂತ, ಸಿದ್ಧಾರೂಢ ಭಾಲ್ಕೆ, ಆಶೋಕ ದಿಡಗೆ, ರವಿಕಾಂತ ಬಿರಾದಾರ, ರವಿ ಪಾಪಡೆ, ಸಂಜೀವಕುಮಾರ ಪಾಟೀಲ, ಚಂದ್ರಕಾಂತ ಮಿರ್ಚೆ, ಡಾ. ರಜನೀಶ ವಾಲಿ, ವಿರೂಪಾಕ್ಷ ಗಾದಗಿ ಮತ್ತಿತರರು ಹಾಜರಿದ್ದರು.