ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಪಿಂಟು ಕಾಂಬಳೆ, ಮುಖಂಡ ವಿಜಯಕುಮಾರ ಡಾಂಗೆ, ರಿಪಬ್ಲಿಕನ್ ಪಕ್ಷದ ಮುಖಂಡ ದತ್ತಾತ್ತೇಯ ಸೂರ್ಯವಂಶಿ, ಮಹಾದೇವ ಗಾಯಕವಾಡ, ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಫುಲ್ ಗಾಯಕವಾಡ, ಅರುಣ ಗಾಯಕವಾಡ, ಯಶವಂತ ಕಾಂಬಳೆ, ಸಾಗರ ರಾಯಗೋಳ, ಮನೋಜ ಖೇಲೆ ಮತ್ತಿತರರು ಪಾಲ್ಗೊಂಡಿದ್ದರು.