ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಹಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ, ಶಿವಾನಂದ ಮಂಠಾಳಕರ್, ವಿಶ್ವನಾಥ್ ಪಾಟೀಲ ಮಾಡಗೋಳ, ಅಭಿಮನ್ಯು ನೀರಗುಡಿ, ಮಾಹದೇವಿ, ಕಿರಣ ಪಾಟೀಲ , ಗಜೇಂದ್ರ ಕನಕಟರ್, ಬಾಬುರಾವ್, ರಾಜಶೇಖರ, ಇಲಿಯಾಸ್, ಅನಿಲ ಪಸರಗಿ, ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ದಯಾನಂದ ಮೇತ್ರಿ, ರಮೇಶ ಕಲ್ಲೂರ್, ಶ್ರೀನಾಥ್ ದೇವಣಿ, ಸಂಜು ವಾಡೇಕರ್ ಸೇರಿದಂತೆ ಇತರರು ಇದ್ದರು.