ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಉಪಾಧ್ಯಕ್ಷರಾದ ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ರಾಜ್ಯ ಪ್ರತಿನಿಧಿ ಶೇಷರಾವ ಕಣಜಿ, ಪ್ರಮುಖರಾದ ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ಶಂಕರೆಪ್ಪ ಪಾರಾ, ಸತೀಶ ನನ್ನೂರೆ, ಶಂಕ್ರೆಪ್ಪ ಪಾಟೀಲ ಅತಿವಾಳ, ವಿಠಲರಾವ ಪಾಟೀಲ, ಸುಭಾಷ ರಗಟೆ, ಕಲ್ಲಪ್ಪಾ ದೇಶಮುಖ, ರಿಯಾಜ್ ಪಟೇಲ್, ನಾಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಚಕ್ಕಿ, ಉತ್ತಮರಾವ ಮಾನೆ, ಸತ್ಯವಾನ ಪಾಟೀಲ, ಪ್ರಭುದಾಸ ಸಂತಪೂರ, ರಾಜಕುಮಾರ ಪಾಟೀಲ, ಬಸಪ್ಪ ಆಲೂರೆ, ಗೋವಿಂದ ಲೋಣೆ, ರಮೇಶ ಮೋರ್ಗೆ, ಸಿದ್ರಾಮ ಕಲಬುರಗೆ, ಧೂಳಪ್ಪ ಆಣದೂರ, ಸುಮಂತ ಗ್ರಾಮಲೆ, ವಿಶ್ವನಾಥ ಧರಣೆ, ಹಣಮಂತ ಬೋರಾಳ, ಝರಣಪ್ಪ ದೇಶಮುಖ ಇತರರು ಪಾಲ್ಗೊಂಡಿದ್ದರು.