ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಾಂಕಿತ ತಿರುಚಿ ಬರೆದಿರುವ ಗ್ರಂಥಗಳನ್ನು ಪುನರ್ ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. ಇದು ಶರಣರಿಗೆ ಬಗೆದ ಅಪಚಾರವಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕಾರ್ಯಕರ್ತರು ಹೇಳಿದರು. ಪ್ರಮುಖರಾದ ಬಸವರಾಜ ಬಾಲಿಕಿಲೆ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಕುರಕೋಟೆ, ಸುರೇಶ ಸ್ವಾಮಿ, ಬಸವರಾಜ ಕೋರಕೆ, ಶಿವಕುಮಾರ ಬಿರಾದಾರ, ರವೀಂದ್ರ ಕೊಳಕೂರ, ಶರಣಯ್ಯ ಇದ್ದರು.