ಮಠಾಧೀಶರ ಒಕ್ಕೂಟದ ಶಂಭುಲಿಂಗ ಶಿವಾಚಾರ್ಯ, ಜಯಶಾಂತಲಿಂಗ ಶಿವಾಚಾರ್ಯ, ಸಿದ್ದೇಶ್ವರ ಸ್ವಾಮೀಜಿ, ಹಾವಗಿ ಶಿವಾಚಾರ್ಯ, ನೀರಗುಡಿಯ ಹವಾ ಮಲ್ಲಿನಾಥ ಸ್ವಾಮೀಜಿ, ಮುಖಂಡರಾದ ಮುಖಂಡರಾದ ಚನ್ನಬಸವ ಬಳತೆ, ನಂದಕುಮಾರ ಸಾಳುಂಕೆ, ನಾಗರಾಜ ಕರ್ಪೂರ, ಗುರುನಾಥ ಕೊಳ್ಳೂರ, ಬಾಬುವಾಲಿ, ರಾಮಕೃಷ್ಣನ್ ಸಾಳೆ, ಗಿರಿರಾಜ ಇತರರು ಹಾಜರಿದ್ದರು. ಭಕ್ತಿ ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.