ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ಅವರು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗುರುತಿನ ಚೀಟಿಗಳನ್ನು ವಿತರಿಸಿದರು. ಉಪಾಧ್ಯಕ್ಷ ವಿಜಯಕುಮಾರ್ ಸೂರ್ಯನ್, ರಾಮಕೃಷ್ಣ ಮುನಿಗ್ಯಾಲ, ಗಂಗಪ್ಪ ಸಾವಳೆ, ರಾಜೇಂದ್ರ ಸಿಂಗ್ ಪವಾರ, ಕೆ.ವಿ. ಪಾಟೀಲ, ಮಚೇಂದ್ರ ಎಕಲಾರ್, ಶಿವಪುತ್ರ ಮೆಟಗೆ, ಸಿಮ್ರಾನ್, ಎಂ.ಎನ್. ಕುಲಕರ್ಣಿ, ಸುಭಾಷ್ ಪೋಲಾ, ಸುಧಾಕರ ಗಾದಗಿ, ಅರವಿಂದ ಕುಲಕರ್ಣಿ, ಶಂಕರರಾವ ಚಿದ್ರಿ, ರಾಮಕೃಷ್ಣನ್ ಸಾಳೆ, ದತ್ತಾತ್ರೆಯ ಕುಲಕರ್ಣಿ ಇತರರಿದ್ದರು.