‘ನಾನು ಪ್ರಹಾರ ಜನಶಕ್ತಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದೆ. ಆದರೆ, ನಾನು ನಾಮಪತ್ರದೊಂದಿಗೆ ಸಲ್ಲಿಸಿದ ದಾಖಲೆಗಳ ಪೈಕಿ ಕೆಲವದರಲ್ಲಿ ತಾಂತ್ರಿಕ ದೋಷಗಳಿಂದ ‘ಬಿ’ ಫಾರಂ ತಿರಸ್ಕಾರಗೊಂಡಿದ್ದು, ನನ್ನನ್ನು ಪಕ್ಷೇತರ ಅಭ್ಯರ್ಥಿಯೆಂದು ಪರಿಗಣಿಸಿದ್ದಾರೆ. ನನ್ನ ಪಕ್ಷ ನನ್ನ ಬೆಂಬಲಕ್ಕೆ ನಿಂತಿದೆ. ಅದೇ ರೀತಿ ಮತದಾರರು ಕೂಡ ಬೆಂಬಲಿಸಬೇಕು’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.