ಆರಂಭದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಪದಾಧಿಕಾರಿಗಳಾದ ಮಹಾದೇವ ಹಿರಾಸ್ಕರ್, ಕಲ್ಪನಾ ಲಕ್ಷ್ಮಣ, ಶಾರದಾ ಸುರೇಶ್, ಪ್ರಾಚಾರ್ಯ ಕುಪೇಂದ್ರ ಪಾಟೀಲ್, ಸುಷ್ಮಾ ಜಟ್ಲಾ, ರೂತ್ ರಮೇಶ್, ಭಾವಿಕಾ, ಸೃಷ್ಟಿ ಇತರರು ಪಾಲ್ಗೊಂಡಿದ್ದರು.