ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿಪ್ರಿಯಾ ಚಿದ್ರಿ , ನಾಗವೇಣಿ ಕೊಳಾರ, ಭಾನುಪ್ರಿಯ ಅರಳಿ, ಉಷಾ ಪ್ರಭಾಕರ, ಆಶಾರಾಣಿ ಸಾಗರ, ಶ್ವೇತಾ ಗೌಡ , ಕೆಕೆಆರ್ ಟಿಸಿಯ ನಿರ್ವಾಹಕಿ ವಿಮಲಾ ದುರ್ಗೆ, ಶುಶ್ರೂಷಕಿ ಕಪಿಲಾ ಮಡಿವಾಳ, ವಿಜಯಲಕ್ಷ್ಮಿ ಚೊಂಡೆ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ, ನಿಕಟಪೂರ್ವ ಅಧ್ಯಕ್ಷ ರವಿ ಮೂಲಗೆ, ಕಾರ್ಯದರ್ಶಿ ಸೋಮಶೇಖರ ಪಾಟೀಲ, ಸುರೇಶ ಚನಶೆಟ್ಟಿ, ಅನಿಲ ಮಸೂದಿ ಹಾಜರಿದ್ದರು.