ಬೆಳೆಯುವ ವಿಧಾನ– ರೈತರಿಗೆ ಸಲಹೆ: ಕಲ್ಲಂಗಡಿ ಉತ್ತಮ ಫಸಲ ಕಾಣಬೇಕಾದರೆ ಕರ್ಪಾ, ದಾವಣಿ, ಮರ್ ಸೇರಿದಂತೆ ಅನೇಕ ರೋಗಗಳಿಂದ ಅವುಗಳನ್ನು ರಕ್ಷಿಸಬೇಕಾಗುತ್ತದೆ. ಬೆಳೆಗೆ ಕರ್ಪಾ ರೋಗ ಬಂದರೆ ಎಂ45 ಕಾರ್ಬೋಡೈಸಮ್, ಬ್ಲೂಕಾಪರ್, ಸ್ಕೋರ್ ಕವಚ್, ಫನೋಫಾಸ್, ದಾವಣಿ ರೋಗಕ್ಕೆ ರೆಡೋಮಿಲ್ಗೋಲ್ಡ್, ಮರ್ ರೋಗಕ್ಕೆ ಬ್ಲೂಕಾಪರ್ ಒಂದು ಗಿಡಕ್ಕೆ 100 ಗ್ರಾ. ಸಿಂಪಡಿಸಬೇಕು’ ಎಂದು ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ ಪಾಟೀಲ.