`ಬಸವಾದಿ ಶರಣರ ನಾಡಿನಲ್ಲಿ ಸಮಾನತೆ, ಸಹೋದರತ್ವ, ಶಾಂತಿ ವಾತಾವರಣಕ್ಕಾಗಿ ಪ್ರಯತ್ನಿ ಸಲಾಗುವುದು. ಭ್ರಷ್ಟಾಚಾರ ರಹಿತ ಅಭಿವೃದ್ಧಿ ಸಹಿತ ಆಡಳಿತ ನೀಡುವುದು ಎಎಪಿ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಪ್ರಯತ್ನಿಸುತ್ತೇನೆ. ಯುವಪಡೆಯಿಂದ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ’ ಎಂದು ಅಭ್ಯರ್ಥಿಯಾಗಿರುವ ದೀಪಕ ಮಾಲಗಾರ ತಿಳಿಸಿದ್ದಾರೆ.