ದೊಡ್ಡರಾಯಪೇಟೆ ಚರ್ಚ್ನ ಧರ್ಮಗುರು ಆಂತೋಣಿರಾಜ್, ಕೊಳ್ಳೇಗಾಲ ತಾಲ್ಲೂಕು ಕ್ರಿಶ್ಚಿಯನ್ ಒಕ್ಕೂಟದ ಅಧ್ಯಕ್ಷ ಜಿ.ಸೆಲ್ವರಾಜ್, ಕಾರ್ಯದರ್ಶಿ ಜಾನ್ ಪೀಟರ್, ಕೊಳ್ಳೇಗಾಲದ ಬೇತೆಲ್ ಲೂಥರನ್ ಚರ್ಚ್ನ ಸಭಾಪಾಲಕ ಜೋಶ್ವೋ ಪ್ರಸನ್ನಕುಮಾರ್, ಕೊಳ್ಳೇಗಾಲ ರೋಮನ್ ಕ್ಯಾಥೋಲಿಕ್ ಚರ್ಚ್ನ ಮುಖಂಡ ಎ.ವಿನ್ಸೆಂಟ್, ಮುಖಂಡರಾದ ನಿರ್ಮಲಾ, ಫಿಲಿಪ್ ಇದ್ದರು.