‘ಈ ದೇವಾಲಯದ ಪಕ್ಕದಲ್ಲಿ ಇರುವ ಪರವಾಸು, ಕಮಲವಲ್ಲಿ, ಸಪ್ತಮಾತ್ರಿಕೆ ದೇವಾಲಯಗಳ ಅಭಿವೃದ್ಧಿಗೆ ಹಿಂದೆ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಅನುದಾನ ನೀಡಿದ್ದರು. ಅವುಗಳ ಪುನರ್ ನಿರ್ಮಾಣ ಕಾರ್ಯ 80ರಷ್ಟು ಭಾಗ ಮುಗಿದಿದೆ’ ಎಂದು ಹೇಳುತ್ತಾರೆ ಸಂಶೋಧಕ ಡಾ. ಮಣಿಕಂಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.