ಅಲ್ಲದೆ, ಗಣಿಗನೂರು ಕೆರೆಯ ಸೋರಿಕೆ ನೀರು ತಡೆಗಟ್ಟಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಗುರುಸ್ವಾಮಿ, ಗ್ರಾ.ಪಂ. ಸದಸ್ಯ ಪುಟ್ಟಸುಬ್ಬಣ್ಣ, ಗುರುಸ್ವಾಮಿ, ಶಿವಣ್ಣ, ಕಿನಕಹಳ್ಳಿ ಬಸವಣ್ಣ, ನಾಗಸುಂದರ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ಗೋಪಾಲಯ್ಯ, ಮುಡಿಗುಂಡ ಶಾಂತರಾಜು, ಇಇ ಮಂಜುನಾಥ್, ಎಇಇ ರಘು ಜೆಇ ರಾಮಕೃಷ್ಣ, ಶಿವಕುಮಾರ್ ಇದ್ದರು.